Monday, February 21, 2011

ಉತ್ಪಾತ

ಮನಸಿನ   ಕನಸಿನಲಿ  ಮೌನದ  ಪತನ
ಭಾವಗಳ  ಕೆಲಸ  ಬರೀ  ಶಬ್ದೊತ್ಖನನ


ಒಲವ ಪರಿಧಿಯಿಂದ ಜಾರಿ ಹೋಗಿದೆ ಒಂದು ಬಿಂದು . . 
ಹುಡುಕಿ ತರುವ ಕಾರ್ಯದಲ್ಲಿ ನಿರತ.. ಜೀವ ನೊಂದು . . 



ನೀನು  ಬಂದಾಗ ಆದ ಗೆಜ್ಜೆಯ ಸದ್ದಿಗೆ ಬರುವಂತಿದ್ದ ಸುಂದರ ನಿದ್ದೆಯು ರದ್ದಾಗಿದೆ.
ಕನಸಿನ ಅಂಕಣಗಳಿಗೆ ಸುಂದರ ಶೀರ್ಷಿಕೆ ನೀಡಲು ನಿನ್ನಂಥ ಭಾವುಕ ಸಂಪಾದಕಿ ಬೇಕಾಗಿದೆ

No comments:

Post a Comment