ದುಃಖವೂ ಸಂಭ್ರಮಿಸಲ್ಪಟ್ಟಾಗ ಸಂತೋಷದ ಸಮಾಧಿಯಾಗುತ್ತದೆ.
'ಕಲೆ'ಯಿಂದಾದ "ಕಲೆ"ಯನ್ನು ಅಳಿಸುವುದೂ ಒಂದು ಕಲೆ!!
"ದೇವರು" ಒಂದು ಕಾಲ್ಪನಿಕ ಸತ್ಯ.
"ಕಾಮ"ವು ಪೂರ್ಣವಿರಾಮಕ್ಕೆ ಮುನ್ನುಡಿ !!
"ಪ್ರತಿಯೊಂದು ಪರಿಹಾರದ ಹಿಂದೆಯೂ ಒಂದು ಸಮಸ್ಯೆ ಇದ್ದೇ ಇರುತ್ತದೆ"
" ಸಂಭ್ರಮಕ್ಕಿಲ್ಲ 'ಕೊನೆ' " ....
'ಕಲೆ'ಯಿಂದಾದ "ಕಲೆ"ಯನ್ನು ಅಳಿಸುವುದೂ ಒಂದು ಕಲೆ!!
"ದೇವರು" ಒಂದು ಕಾಲ್ಪನಿಕ ಸತ್ಯ.
"ಕಾಮ"ವು ಪೂರ್ಣವಿರಾಮಕ್ಕೆ ಮುನ್ನುಡಿ !!
"ಪ್ರತಿಯೊಂದು ಪರಿಹಾರದ ಹಿಂದೆಯೂ ಒಂದು ಸಮಸ್ಯೆ ಇದ್ದೇ ಇರುತ್ತದೆ"
" ಸಂಭ್ರಮಕ್ಕಿಲ್ಲ 'ಕೊನೆ' " ....
ಅಡಿಕೆ? ಬಾಳೆ??
"ಪ್ರೀತ್ಸೋರೆಲ್ಲ ಮದುವೆ ಆಗಕಾಗಲ್ಲ..
ಮದುವೆ ಆದವರೆಲ್ಲ ಪ್ರೀತಿಸಲೇ ಬೇಕಂತಿಲ್ಲ..
ಗೊತ್ತಿದ್ದೂ ಮಾಡೋ ತಪ್ಪಿಗೆ ಅನಿವಾರ್ಯವಾಗಿ ಪ್ರೀತಿಸಬೇಕಾಗುತ್ತದೆ"
- ತಂತ್ರಾಂಶ ತಂತ್ರಜ್ಞ ತನ್ನ ಕೆಲಸದ ಕುರಿತು..
"ಪ್ರೀತ್ಸೋರೆಲ್ಲ ಮದುವೆ ಆಗಕಾಗಲ್ಲ..
ಮದುವೆ ಆದವರೆಲ್ಲ ಪ್ರೀತಿಸಲೇ ಬೇಕಂತಿಲ್ಲ..
ಗೊತ್ತಿದ್ದೂ ಮಾಡೋ ತಪ್ಪಿಗೆ ಅನಿವಾರ್ಯವಾಗಿ ಪ್ರೀತಿಸಬೇಕಾಗುತ್ತದೆ"
- ತಂತ್ರಾಂಶ ತಂತ್ರಜ್ಞ ತನ್ನ ಕೆಲಸದ ಕುರಿತು..
No comments:
Post a Comment